
‘ಆಧ್ಯಾತ್ಮ ವಾಣಿಜ್ಯೀಕರಣಗೊಂಡಿದೆ’ ಎಂದಿದ್ದ ಗುರು ಭಯ್ಯೂಜಿ ಮಹರಾಜ್ ಆತ್ಮಹತ್ಯೆ
ಎರಡು ವರ್ಷಗಳ ಹಿಂದೆ ಮಹಾರಾಷ್ಟ್ರದಲ್ಲಿದ್ದಾಗಲೇ ಭಯ್ಯೂ ಮಹರಾಜ್ ಸಾರ್ವಜನಿಕ ಬದುಕಿಗೆ ವಿದಾಯ ಹೇಳಿದ್ದರು. ಮಧ್ಯ ಪ್ರದೇಶದ ಬಿಜೆಪಿ ಸರಕಾರ ಎರಡು ತಿಂಗಳ ಹಿಂದೆ ಸಚಿವ ಸ್ಥಾನ ನೀಡಲು ಮುಂದಾಗಿತ್ತು.
ಆಧ್ಯಾತ್ಮMadhya Pradeshಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್Bhayyuji MaharajLife of Bhayyuji MaharajSpiritual Guruಭಯ್ಯೂ ಮಹರಾಜ್