
ಕಾವೇರಿ ತೀರ್ಪಿತ್ತ ಸಿಜೆಐ ವಿರುದ್ಧ ದೂರು; ಮಂಡ್ಯದ ರಾಜಣ್ಣನಿಗೆ 6 ತಿಂಗಳ ಜೈಲು
ಕಾವೇರಿ ನೀರು ಹಂಚಿಕೆ ಪ್ರಕರಣದಲ್ಲಿ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸೇರಿದಂತೆ 3 ಮಂದಿ ನ್ಯಾಯಮೂರ್ತಿಗಳು, ಇಬ್ಬರು ಮುಖ್ಯಮಂತ್ರಿಗಳು, ಕೇಂದ್ರ ನೀರಾವರಿ ಇಲಾಖೆ ಕಾರ್ಯದರ್ಶಿ ವಿರುದ್ಧ ರಾಜಣ್ಣ ದೂರು ದಾಖಲಿಸಿದ್ದರು.
ಹೈಕೋರ್ಟ್ಮುಖ್ಯ ನ್ಯಾಯಮೂರ್ತಿನ್ಯಾಯಾಂಗ ನಿಂದನೆಕರ್ನಾಟಕ ಹೈಕೋರ್ಟ್ಸುಪ್ರೀಂಕೋರ್ಟ್cauvery verdictSupreme Court of IndiaContempt of CourtKarnataka High CourtHigh CourtHCSCCJIಕಾವೇರಿ ತೀರ್ಪು