
‘ಅಸ್ಸಾಂ ಒಪ್ಪಂದ 1985’: ಹೊಣೆಗೇಡಿ ಮಹಾಂತ ಮತ್ತು ಕಾಂಗ್ರೆಸ್ ತಂದಿಟ್ಟ ವಲಸಿಗರ ಫಜೀತಿ
ಅಧಿಕಾರಕ್ಕೇರಿದ ಪ್ರಫುಲ್ಲ ಕುಮಾರ್ ಮಹಾಂತ ತಾವು ನಡೆದು ಬಂದಿದ್ದ ದಾರಿಯನ್ನೇ ಮರೆತು ಬಿಟ್ಟರು. ಯಾವ ಬಾಂಗ್ಲಾದೇಶ ವಲಸಿಗರ ವಿರುದ್ಧ ಹೋರಾಡಿದ್ದರೋ ಅಧಿಕಾರಕ್ಕೇರಿದ ನಂತರ ಅವರ ಬಗ್ಗೆ ಮೌನ ತಾಳಿದರು.
ಅಧಿಕಾರಕ್ಕೇರಿದ ಪ್ರಫುಲ್ಲ ಕುಮಾರ್ ಮಹಾಂತ ತಾವು ನಡೆದು ಬಂದಿದ್ದ ದಾರಿಯನ್ನೇ ಮರೆತು ಬಿಟ್ಟರು. ಯಾವ ಬಾಂಗ್ಲಾದೇಶ ವಲಸಿಗರ ವಿರುದ್ಧ ಹೋರಾಡಿದ್ದರೋ ಅಧಿಕಾರಕ್ಕೇರಿದ ನಂತರ ಅವರ ಬಗ್ಗೆ ಮೌನ ತಾಳಿದರು.