
ಯೋಗಿ ಆಡಳಿತದಲ್ಲಿ ‘ಕುತ್ತಿಗೆಗೆ ಬಿದ್ದ ಗುಂಡು’: ತುರ್ತು ಚಿಕಿತ್ಸೆಗಾಗಿ ಮಧ್ಯರಾತ್ರಿ ಹೋರಾಡಿದ ಡಾ. ಖಫೀಲ್
ಡಾ. ಕಫೀಲ್ ತಮ್ಮ, ಉದ್ಯಮಿ ಖಾಶಿಫ್ ಜಮಿಲ್ ಮೇಲೆ ಗುಂಡಿನ ದಾಳಿ ನಡೆದಿದೆ. ಈ ಮೂಲಕ ರಾಮ, ಲಕ್ಷ್ಮಣ, ಸೀತೆಯರನ್ನು ಹೆಲಿಕಾಪ್ಟರ್ನಲ್ಲಿ ಕರೆತಂದ ಯೋಗಿ ಆಡಳಿತದಲ್ಲಿ ‘ರಾಮರಾಜ್ಯ’ದ ದಾರುಣ ಸ್ಥಿತಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ಉತ್ತರ ಪ್ರದೇಶಗುಂಡಿನ ದಾಳಿuttar pradeshYogi Adithyanathಯೋಗಿ ಆದಿತ್ಯನಾಥ್ಡಾ. ಖಫೀಲ್ ಖಾನ್ShootoutDr. Khafeel Khan