
‘ಸಂವಿಧಾನ ಉಳಿವಿನ’ ಕೊನೆಯ ತುದಿಯಲ್ಲಿ ರವಿಕೃಷ್ಣಾ ರೆಡ್ಡಿ ಏಕಾಂಗಿ ಹೋರಾಟ!
2018ರ ರಾಜ್ಯ ವಿಧಾನಸಭಾ ಚುನಾವಣೆ ಪರ್ಯಾಯ ರಾಜಕಾರಣದ ಹೊಸ ದಿಕ್ಕನ್ನು ತೋರಬಹುದು ಎಂಬ ನಿರೀಕ್ಷೆಯಿತ್ತು. ಆ ನಿರೀಕ್ಷೆಯ ಆಶಾವಾದದ ಕೊನೆಯ ತುದಿಯಲ್ಲಿ ಈಗ ರವಿಕೃಷ್ಣಾ ರೆಡ್ಡಿ ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ.
ಜಯನಗರಪರ್ಯಾಯ ರಾಜಕೀಯರವಿಕೃಷ್ಣಾ ರೆಡ್ಡಿJayanagarAlternative politicsRavikrishna Reddyಜಯನಗರ ವಿಧಾನಸಭಾ ಕ್ಷೇತ್ರJayanagar constituency